ಪಕ್ಷ ಬಲಪಡಿಸುವ ಕೆಲಸ ಮಾಡುವೆ...ಬಿ.ವಿ.ನಾಯಕ ಹೇಳಿಕೆ - raichur congress new district president news
🎬 Watch Now: Feature Video

ಕಾಂಗ್ರೆಸ್ನ ಸಂಪ್ರದಾಯ ಮತಗಳು ಬೇರೆಯಾಗಿದೆ. ಅವುಗಳನ್ನ ಒಗ್ಗೂಡಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನ ಬಲಪಡಿಸುವ ಕೆಲಸ ಮಾಡಿಸುವುದಾಗಿ ರಾಯಚೂರು ಕಾಂಗ್ರೆಸ್ನ ನೂತನ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹೇಳಿದ್ದಾರೆ. ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಪಕ್ಷದ ಮುಖಂಡರು ಒಟ್ಟುಗೂಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ರು. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ.
TAGGED:
b.v nayak latest chitchat