ಸಿಸಿಬಿ ಸಂಕಷ್ಟ ದೂರವಾಗಲಿ ಎಂದು ರಾಧಿಕಾ ಅಭಿಮಾನಿ ಉರುಳು ಸೇವೆ

By

Published : Jan 9, 2021, 5:42 PM IST

thumbnail

ಮಂಡ್ಯ: ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಸಂಕಷ್ಟದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರಾಧಿಕಾ ಅಭಿಮಾನಿಯೊಬ್ಬ ಚಾಮುಂಡೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿ ಅವರಿಗೆ ಬಂದಿರೋ ಸಂಕಷ್ಟ ಪರಿಹಾರವಾಗಲಿ ಎಂದು ಬೇಡಿಕೊಂಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.