ತುತ್ತು ಅನ್ನಕ್ಕಾಗಿ ಕಿತ್ತೂರು ರಾಣಿ ವಸತಿ ಶಾಲೆ ಮಕ್ಕಳ ಕಣ್ಣೀರು! ಮಕ್ಕಳ ಅನ್ನ ಕಿತ್ತರಾ ಪ್ರಾಂಶುಪಾಲೆ!

By

Published : Sep 14, 2019, 11:18 PM IST

thumbnail
ಕನಸಿನ ಮೂಟೆ ಹೊತ್ತು ಆ ಮಕ್ಕಳು ವಸತಿ ಶಾಲೆಗೆ ಸೇರಿದ್ದರು. ಸರ್ಕಾರ ಒದಗಿಸುವ ಅನುದಾನದಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಾ ಊಟ ನೀಡಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕಿದ್ದ ಪ್ರಾಂಶುಪಾಲೆಯೇ ಇಲ್ಲಿ ವಿಲನ್‌ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬೀದಿಗಳಿದು ಪ್ರತಿಭಟಿಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.