thumbnail

ಕೊಡಗಿನಲ್ಲಿ ಅಕಾಲಿಕ ಮಳೆ ಅವಾಂತರ: ತತ್ತರಿಸಿದ ಕಾಫಿ ಬೆಳೆಗಾರರು!

By

Published : Feb 13, 2019, 1:58 PM IST

Updated : Feb 13, 2019, 2:05 PM IST

ಕೊಡಗು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಕಾಣಿಸಿಕೊಳ್ಳುತ್ತಿದೆ. ಮಳೆಗಾಲ ಆರಂಭದ ಮೊದಲೇ ಬಂದ ಈ ಮಳೆ ಕೃಷಿಕರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಕಾಫಿ ಕೊಯ್ದು ಒಣಗಿಸಲಾಗುತ್ತಿದ್ದು ಇದೀಗ ಬಿದ್ದ ಮಳೆಯ ಪರಿಣಾಮ ಸಂಪೂರ್ಣ ಫಸಲು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
Last Updated : Feb 13, 2019, 2:05 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.