ಸರ್ಕಾರ ದತ್ತ ಪೀಠವನ್ನು ಆದಷ್ಟು ಬೇಗ ಹಿಂದೂಗಳಿಗೆ ಒಪ್ಪಿಸಬೇಕು: ಪ್ರಮೋದ್ ಮುತಾಲಿಕ್ - Sri Rama Sena National President Pramod Muthalik
🎬 Watch Now: Feature Video
2016 ರಲ್ಲಿ ದತ್ತಪೀಠಕ್ಕೆ ನಾಗಾಸಾಧುಗಳು ಬಂದ ವೇಳೆ ಗುಹೆಯೊಳಗೆ ಸಾಧುಗಳು ಹೋಗಬಹುದು ಅಂತ ನಿಯಮವಿತ್ತು. ಆದ್ರೆ ಜಿಲ್ಲಾಡಳಿತ ನಾಗಾಸಾಧುಗಳನ್ನು ಒಳ ಬಿಡಲಿಲ್ಲ. ಇದನ್ನು ವಿರೋಧಿಸಿ ನಾವು ಗುಹೆಯೊಳಗೆ ಧರಣಿ ಕೂತಾಗ ಜಿಲ್ಲಾಡಳಿತ ನನ್ನ ವಿರುದ್ದ ಕೇಸ್ ದಾಖಲಿಸಿತ್ತು. ಇಂದು ಆ ಕೇಸ್ ಖುಲಾಸೆ ಆಗಿದೆ ಎಂದು ಮುತಾಲಿಕ್ ಚಿಕ್ಕಮಗಳೂರಿನಲ್ಲಿ ಹೇಳಿದ್ರು. ಮುತಾಲಿಕ್ ಜೊತೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ.