ಸರ್ಕಾರ ದತ್ತ ಪೀಠವನ್ನು ಆದಷ್ಟು ಬೇಗ ಹಿಂದೂಗಳಿಗೆ ಒಪ್ಪಿಸಬೇಕು: ಪ್ರಮೋದ್​ ಮುತಾಲಿಕ್​ - Sri Rama Sena National President Pramod Muthalik

🎬 Watch Now: Feature Video

thumbnail

By

Published : Dec 3, 2019, 11:35 PM IST

2016 ರಲ್ಲಿ ದತ್ತಪೀಠಕ್ಕೆ ನಾಗಾಸಾಧುಗಳು ಬಂದ ವೇಳೆ ಗುಹೆಯೊಳಗೆ ಸಾಧುಗಳು ಹೋಗಬಹುದು ಅಂತ ನಿಯಮವಿತ್ತು. ಆದ್ರೆ ಜಿಲ್ಲಾಡಳಿತ ನಾಗಾಸಾಧುಗಳನ್ನು ಒಳ ಬಿಡಲಿಲ್ಲ. ಇದನ್ನು ವಿರೋಧಿಸಿ ನಾವು ಗುಹೆಯೊಳಗೆ ಧರಣಿ ಕೂತಾಗ ಜಿಲ್ಲಾಡಳಿತ ನನ್ನ ವಿರುದ್ದ ಕೇಸ್ ದಾಖಲಿಸಿತ್ತು. ಇಂದು ಆ ಕೇಸ್ ಖುಲಾಸೆ ಆಗಿದೆ ಎಂದು ಮುತಾಲಿಕ್ ಚಿಕ್ಕಮಗಳೂರಿನಲ್ಲಿ ಹೇಳಿದ್ರು. ಮುತಾಲಿಕ್ ಜೊತೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್‌ಚಾಟ್‌ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.