ಭಕ್ತರ ಕಷ್ಟ ನಿವಾರಿಸೋ ವಜ್ರಕಾಯ: ಹಲವು ಗಣ್ಯರ ಪವರ್ಫುಲ್ ಗಾಡ್ ಈ ಹನುಮ! - mandyagodnews
🎬 Watch Now: Feature Video
ಈ ವಜ್ರಕಾಯನಿಗೆ ಕೇವಲ ಒಂದು ಕಾಲು ರೂಪಾಯಿ ಸಾಕು. ಇಲ್ಲಿ ಹರಕೆ ಕಟ್ಟಿಕೊಂಡರೆ ಅದೆಂಥದ್ದೇ ಕಷ್ಟವಾದ್ರೂ ಕರ್ಪೂರದಂತೆ ಕರಗಿ ಹೋಗುತ್ತಂತೆ. ರಾಜ - ಮಹಾರಾಜರು, ಸ್ಯಾಂಡಲ್ವುಡ್ ತಾರೆಯರು, ರಾಜಕೀಯ ಮುಖಂಡರು ಅಷ್ಟೇ ಯಾಕೆ ಮಠಾಧೀಶರ ಇಷ್ಟ ದೈವ ಈ ಹನುಮ. ಹಾಗಾದ್ರೆ ಈ ಹನುಮನ ಪವಾಡ ಏನು ಅಂತಾ ನೋಡೋಣ ಬನ್ನಿ.