ಗೋವುಗಳಿಗಾಗಿ ಸ್ವತಃ ತಾವೇ ಗದ್ದೆಗಿಳಿದ ವಿಶ್ವಪ್ರಸನ್ನ ತೀರ್ಥರು!- ವಿಡಿಯೋ - vishvesha-prasanna-theertharu
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6078404-thumbnail-3x2-surya.jpg)
ಗೋ ಸಂತತಿ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಕೀರ್ತಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರದ್ದು. ನೀಲಾವರದ ಗೋಶಾಲೆಯ ಸಾವಿರಾರು ಗೋವುಗಳ ಪಾಲನೆಗಾಗಿ ನಿತ್ಯ ಮೇವು ಸಂಗ್ರಹ ಕಾರ್ಯದಲ್ಲಿ ಸ್ವತಃ ತಾವೇ ತೊಡಗಿದ್ದಾರೆ.