ಪ್ರಸಿದ್ಧ ಜಾನಪದ ಹಾಡಿಗೆ ಸ್ಫೂರ್ತಿಯಾದ ಕೆರೆಯ ಕಣ್ಣೀರ ಕಥೆ ಇದು!
![ETV Thumbnail thumbnail](https://etvbharatimages.akamaized.net/etvbharat/prod-images/320-214-4064027-thumbnail-3x2-mng.jpg)
ಇದು ಉತ್ತರ ಕರ್ನಾಟಕದ ಅತಿದೊಡ್ಡ ಕೆರೆ. 25 ಗ್ರಾಮಗಳ ಜೀವನಾಡಿ ಈ ಕೆರೆ. ಪ್ರಸಿದ್ಧ ಜಾನಪದ ಹಾಡಿಗೆ ಸ್ಫೂರ್ತಿಯಾದ ಈ ಕೆರೆ ಇಂದು ನೀರಿಲ್ಲದೇ ಬರಿದಾಗಿದೆ. ಇದು ಕೆರೆಯೊಂದರ ಕಣ್ಣೀರ ಕಥೆ....
Last Updated : Aug 8, 2019, 12:55 PM IST