ಮತ್ತೆ ಹೊಸ ವೇಷ ಹಾಕೋದಿಲ್ವಂತೆ 'ಕೌರವ'.. ಹಾಗಂದ್ರೇನು? - Disqualified mla BC Patil news,

🎬 Watch Now: Feature Video

thumbnail

By

Published : Oct 26, 2019, 6:54 PM IST

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಮರಳಿ ಹೋಗುವ ಪ್ರಶ್ನೆನೇ ಇಲ್ಲ. ನಾನು ಯಾವ ಪಕ್ಷಕ್ಕೆ ಹೋಗಬೇಕು ಎನ್ನುವುದು ನ್ಯಾಯಾಲಯದ ತೀರ್ಪಿನ ಬಳಿಕ ನಿರ್ಧಾರ ಮಾಡುತ್ತೇನೆ ಎಂದು ಅನರ್ಹ ಶಾಸಕ‌ ಬಿ ಸಿ ಪಾಟೀಲ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು 17 ಶಾಸಕರು ಒಂದು ಕಡೆ ಕುಳಿತು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚಿಗೆ ಮಾತನಾಡುವದಿಲ್ಲ. ನಾನು ಇವತ್ತು ಬಿಜೆಪಿ‌ ಸಭೆಯಲ್ಲಿ ಭಾಗವಹಿಸಲು ಬಂದಿಲ್ಲ. ಸಿಎಂ ಯಡಿಯೂರಪ್ಪರಿಗೆ ನನ್ನ ಕ್ಷೇತ್ರದ ನೂರು ಕೋಟಿ ಕಾಮಗಾರಿಗಳ ಉದ್ಘಾಟನೆಗೆ ಆಮಂತ್ರಣ ನೀಡಲು ಬಂದಿದ್ದೇನೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.