ಕಡಬದ ಬ್ಯಾಂಕ್ ಮುಂದೆ ​ಸಾಮಾಜಿಕ ಅಂತರ ಮರೆತು ಜಮಾಯಿಸಿದ ಜನತೆ - ಕಡಬದ ಎಸ್​ಸಿಡಿಸಿಸಿ ಬ್ಯಾಂಕ್

🎬 Watch Now: Feature Video

thumbnail

By

Published : May 26, 2020, 4:04 PM IST

ದಕ್ಷಿಣ ಕನ್ನಡ (ಕಡಬ): ಇಲ್ಲಿನ ಎಸ್​ಸಿಡಿಸಿಸಿ ಬ್ಯಾಂಕ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನರು ಗುಂಪಾಗಿ ನಿಂತಿದ್ದರು. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ರುಪೆ ಕಾರ್ಡ್​ನ ಚೆಕ್ ಪಡೆದುಕೊಳ್ಳಲು ಜನರು ಜಮಾಯಿಸಿದ್ದರು. ಬ್ಯಾಂಕ್​ನ ಒಳಗೆ ಹಾಗೂ ಹೊರಗಡೆ ಜನರ ನೂಕುನುಗ್ಗಲು ಕಂಡು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.