thumbnail

By

Published : Jun 5, 2020, 10:07 PM IST

ETV Bharat / Videos

ಕೊರೊನಾ ನಡುವೆ ಸಾಮಾಜಿಕ ಅಂತರ ಮರೆತು ಕಾರ ಹುಣ್ಣಿಮೆ ಕರಿ ಹರಿದ ರೈತರು

ಮುದ್ದೇಬಿಹಾಳ: ಎಲ್ಲೆಡೆ ಜನ ಕೊರೊನಾ ವೈರಸ್ ಭೀತಿಯಲ್ಲಿದ್ದರೆ, ತಾಲೂಕಿನ ಕುಂಟೋಜಿ, ಚವನಬಾವಿ, ಕಿಲ್ಲಾ ಹಾಗೂ ಹೊರಪೇಟಿಯಲ್ಲಿ ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿ ಕಾರ ಹುಣ್ಣಿಮೆ ಪ್ರಯುಕ್ತ ರೈತರು ಎತ್ತುಗಳನ್ನು ಓಡಿಸಿ ಕರಿ ಹರಿದಿದ್ದಾರೆ. ಕಾರ ಹುಣ್ಣಿಮೆ ದಿನ ಎತ್ತುಗಳನ್ನು ಈ ರೀತಿ ಓಡಿಸಿದರೆ ಮುಂಗಾರು ಹಂಗಾಮಿನಲ್ಲಿ ಜೋಳ ಉತ್ತಮ ಫಸಲು ನೀಡುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.