thumbnail

By

Published : Mar 31, 2020, 8:49 PM IST

ETV Bharat / Videos

ವೈನ್‌ ಶಾಪ್‌ ತೆರೆಸುವಂತೆ ಫೋನ್‌ ಮಾಡಿ ಕಾಟ ಕೊಡ್ತಿದ್ದಾರೆ.. ಸಚಿವ ಜಗದೀಶ್ ‌ಶೆಟ್ಟರ್

ಬೆಳಗಾವಿ: ಒಂದೆರಡು ದಿನ ವೈನ್‌ ಶಾಪ್‌ ತೆರೆಸುವಂತೆ ನನಗೂ ಫೋನ್‌ ಮಾಡಿ ಕಾಟ ಕೊಡ್ತಿದ್ದಾರೆ. ಒಂದೆರಡು ದಿನ ವೈನ್‌ಶಾಪ್ ಆರಂಭಿಸಿ ಎಂದು‌ ಹೇಳುತ್ತಿದ್ದಾರೆ. ಜನ ಸಂಯಮ ಇಟ್ಟುಕೊಳ್ಳಬೇಕು. 21 ದಿನ ಕುಡಿಯಲಿಲ್ಲ ಅಂದ್ರೆ ಏನೂ ಪ್ರಾಬ್ಲಂ ಆಗಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್​ ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.