thumbnail

By

Published : Nov 25, 2019, 8:33 PM IST

ETV Bharat / Videos

ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಎಂ.ಬಿ.ಪಾಟೀಲ್​​​ ಮತಬೇಟೆ

ಚಿಕ್ಕೋಡಿ: ಅಥಣಿ ಮತಕ್ಷೇತ್ರದ ನದಿ ಇಂಗಳಗಾಂವ ಗ್ರಾಮದಲ್ಲಿ ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಮಾಜಿ ಸಚಿವ ಎಂ.ಬಿ.ಪಾಟೀಲ್​ ಮತಯಾಚಿಸಿದರು. ಈ ಚುನಾವಣೆ ಯಾರು ಬಯಸಿದ ಚುನಾವಣೆ ಅಲ್ಲ. ಸುಮಾರು 14 ವರ್ಷದ ನಂತರ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಆಶೀರ್ವದಿಸಿ ಕುಮಟಳ್ಳಿಗೆ ಆರಿಸಿ ಕಳಿಸಿದ್ರಿ. ಆದರೆ ಅವರು, ಇಲ್ಲಿ ಪ್ರವಾಹದಿಂದ ಜನರು ಬದುಕು ಕಳೆದುಕೊಳ್ಳುತ್ತಿದ್ದರೆ, ಮುಂಬೈಯಲ್ಲಿ ಇವರು ಬದಕು ಕಟ್ಟಿಕೊಳ್ಳುತ್ತಿದ್ದರು ಎಂದು ಕಿಡಿಕಾರಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.