ಸೂರ್ಯ ಗ್ರಹಣ ನಿಮಿತ್ತ ವೈದಿಕರಿಂದ ಮಂತ್ರ ಪಠಣ..! - ಸುರಪುರದಲ್ಲಿ ವೈದಿಕರಿಂದ ಮಂತ್ರ ಪಠಣ

🎬 Watch Now: Feature Video

thumbnail

By

Published : Jun 21, 2020, 9:35 PM IST

ಸುರಪುರ(ಯಾದಗಿರಿ): ಸೂರ್ಯ ಗ್ರಹಣ ನಿಮಿತ್ತ ವೈದಿಕ ಸಂಪ್ರದಾಯಸ್ಥರಿಂದ ಮಂತ್ರ ಪಠಣ ನಡೆಯಿತು. ಸುರಪುರ ತಾಲೂಕಿನ ಶೆಳ್ಳಗಿ ಬಳಿಯಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಸ್ನಾನ ಮಾಡುವ ಮೂಲಕ ಅನೇಕರು ವ್ರತವನ್ನು ಆಚರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.