thumbnail

By

Published : Dec 16, 2019, 12:00 AM IST

ETV Bharat / Videos

ಕೈ ಕಾರ್ಯಕರ್ತರ ಅಭಿನಂದನಾ ಸಮಾರಂಭ: ರಮೇಶ್​ ವಿರುದ್ಧ ಹರಿಹಾಯ್ದ ಸತೀಶ್​, ಲಖನ್​

ಗೋಕಾಕ್​ ಉಪ ಚುನಾವಣಾ ಕ್ಷೇತ್ರ ಈ ಬಾರಿ ಹೈವೋಲ್ಟೇಜ್​ ಕಣವಾಗಿ ಮಾರ್ಪಟ್ಟಿತ್ತು. ಇಲ್ಲಿ ಸಹೋದರರ ನಡುವೆಯೇ ಜಟಾಪಟಿ ಏರ್ಪಟ್ಟು, ರಮೇಶ್​ ಜಾರಕಿಹೊಳಿ ವಿಜಯದ ಮಾಲೆ ಮುಡಿಗೇರಿಸಿಕೊಂಡರೇ, ಲಖನ್​ ಜಾರಕಿಹೊಳಿ ಪರಾಭವಗೊಂಡಿದ್ದರು. ಆದ್ರೆ ಈಗ ವಿಷ್ಯ ಏನಪ್ಪಾ ಅಂದ್ರೆ ಚುನಾವಣಾ ಪ್ರಚಾರದಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದ ಜಾರಕಿಹೊಳಿ ಸಹೋದರರ ವಾಗ್ವಾದ ಮುಂದುವರೆದಿರುವುದು. ಈ ಕುರಿತು ಒಂದು ವರದಿ...

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.