ಪ್ರಾಕೃತಿಕ ವಿಕೋಪಕ್ಕೆ ಸೆಡ್ಡು ಹೊಡೆದು ಸ್ವಾವಲಂಬಿ ಬದುಕು ನಡೆಸಿದ ನೆರೆ ಸಂತ್ರಸ್ತೆಯರು.. - ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿಗಳಾಗಿ ಜೀವನ

🎬 Watch Now: Feature Video

thumbnail

By

Published : Mar 8, 2020, 11:26 PM IST

2018ರಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಬಹುಪಾಲು ಮಂದಿಯ ಬದುಕನ್ನು ಕಸಿದುಕೊಂಡಿತ್ತು. ಬದುಕು ಕಟ್ಟಿಕೊಳ್ಳೋಕೆ ಈಗಲೂ ಜನರು ಹರಸಾಹಸ ಪಡ್ತಿದ್ದಾರೆ. ಇದೇ ವೇಳೆ ಮನೆ-ಮಠ ಕಳೆದುಕೊಂಡಿದ್ದ ಪ್ರವಾಹ ಸಂತ್ರಸ್ತೆಯರು ಸ್ವಉದ್ಯೋಗ ನಡೆಸಿ ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.