thumbnail

By

Published : Oct 17, 2020, 5:15 PM IST

ETV Bharat / Videos

ಉಡುಪಿ: ನಾಗರ ಹಾವಿನ ಬೇಟೆಗೆ ಬಂದಿದ್ದ ಕಾಳಿಂಗ ಸೆರೆ - ವಿಡಿಯೋ

ಹೆಬ್ರಿ ತಾಲೂಕಿನ ಜನವಸತಿ ಪ್ರದೇಶವಾದ ಬಂಟರ ಭವನದ ಬಳಿಯ ತೋಟವೊಂದರಲ್ಲಿ ಕಳೆದ ಮೂರು ದಿನಗಳಿಂದ ನಾಗರ ಹಾವಿನ ಬೇಟೆಗೆ ಬಂದಿದ್ದ ಕಾಳಿಂಗ ಸರ್ಪ ಬೀಡು ಬಿಟ್ಟಿತ್ತು. ಸುಮಾರು 12 ಅಡಿ ಉದ್ದದ ಈ ವಿಷಕಾರಿ ಕಾಳಿಂಗವನ್ನು ಉರಗ ಪ್ರೇಮಿ ನಾಗರಾಜ್ ಸೆರೆ ಹಿಡಿದು ರಕ್ಷಿಸಿದ್ದು, ಬಳಿಕ ಪಕ್ಕದ ಸೋಮೇಶ್ವರ ಅಭಯಾರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.