thumbnail

By

Published : Dec 5, 2020, 11:38 AM IST

ETV Bharat / Videos

ಸಿಎಂ ಗೃಹ ಕಚೇರಿ ಮುತ್ತಿಗೆಗೆ ಯತ್ನ.. ಕರವೇ ನಾರಾಯಣ ಗೌಡ ಪೊಲೀಸರ ವಶಕ್ಕೆ!

ಮರಾಠ ಪ್ರಾಧಿಕಾರ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ ಗಾಂಧಿನಗರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕರವೇ ನಾರಾಯಣಗೌಡ ನೇತೃತ್ವದ ತಂಡವನ್ನು ಕಾಂಗ್ರೆಸ್ ಕಚೇರಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕುವ ಕರವೇ ಯತ್ನ ವಿಫಲವಾಗಿದೆ. ನಾರಾಯಣಗೌಡ ಸೇರಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ಬಸ್​​ನಲ್ಲಿ ಕರೆದೊಯ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.