ಸುಮಲತಾ ಅವರದು ಗಿಣಿ ಪಾಠ, ಮೈತ್ರಿ ಪಕ್ಷಗಳೇ ಹೆಚ್ಚು ಸ್ಥಾನ ಗೆಲ್ಲುತ್ತವೆ- ಹಳ್ಳಿಹಕ್ಕಿಯ ವಿಶ್ವಾಸದ ನುಡಿ - news kannada

🎬 Watch Now: Feature Video

thumbnail

By

Published : Apr 5, 2019, 7:05 PM IST

ಯಾರೋ ಹೇಳಿ ಕೊಟ್ಟಿದ್ದನ್ನಷ್ಟೇ ಹೇಳುವ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾರದು ಗಿಳಿಪಾಠ. ಅದನ್ನು ಬಿಟ್ಟರೇ ಅವರಿಗೆ ಏನೂ ಗೊತ್ತೇ ಇಲ್ಲ ಅಂತಾ ಜೆಡಿಎಸ್‌ ಸಾರಥಿ ಹೆಚ್‌. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಮೈಸೂರಿದಲ್ಲಿ ಈಟಿವಿ ಭಾರತ್​ ಜೊತೆ ಮಾತನಾಡಿರುವ ಅವರು, ನಾವೆಲ್ಲರೂ ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕು. ಚುನಾವಣಾ ರಂಗು ನೋಡಿದರೆ, ಬಿಜೆಪಿಗಿಂತ ಮೈತ್ರಿ ಪಕ್ಷ ಹೆಚ್ಚಿನ ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.