ವಿವಿಧ ಬೇಡಿಕೆ ಈಡೇರಿಸಲು ಜ.8ರಂದು ಬಂದ್​ಗೆ ಕರೆ - ಕರ್ನಾಟಕ ಪ್ರಾಂತ ರೈತ ಸಂಘ

🎬 Watch Now: Feature Video

thumbnail

By

Published : Dec 27, 2019, 7:43 PM IST

ವಿವಿಧ ಬೇಡಿಕೆ ಈಡೇರಿಸಲು ಕೋಲಾರದಲ್ಲಿ ಜ.8ರಂದು ಗ್ರಾಮೀಣ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಕರ್ನಾಟಕ ಪ್ರಾಂತ ರೈತ ಸಂಘಟನೆ ಇಂದು ಬೈಕ್​ ಜಾಥಾ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.