thumbnail

By

Published : Jan 7, 2020, 5:13 PM IST

ETV Bharat / Videos

ಅಖಿಲ ಭಾರತ ಕಾರ್ಮಿಕರ ಮುಷ್ಕರ: ಬ್ಯಾಂಕ್​ ನೌಕರರ ಸಂಘದ ಕಾರ್ಯದರ್ಶಿ ಹೇಳಿದ್ದೇನು?

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ದೇಶಾದ್ಯಂತ ಮುಷ್ಕರ ನಡೆಸಲಿವೆ ಎಂದು ಬ್ಯಾಂಕ್​ ನೌಕರರ ಸಂಘದ ಕಾರ್ಯದರ್ಶಿ ​​ಕೆ.ಎನ್​​. ಶಾನುಭೋಗ್​​ ಅವರು ತಿಳಿಸಿದರು. ನಾಳೆಯ ಪ್ರತಿಭಟನೆಯ ಸ್ವರೂಪ ಹೇಗೆ ಇರಲಿದೆ ಎಂಬುದರ ಬಗ್ಗೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ನಡೆಸಿರುವ ಕಿರು ಸಂದರ್ಶನ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.