ಮಳೆಗೆ ಮನೆ ಕುಸಿತ.. ಸೂರಿಲ್ಲದ ಸಂಕಟ ಹೇಳಿಕೊಂಡು ಕಣ್ಣೀರು ಹಾಕಿದ ಸಂತ್ರಸ್ತ

By

Published : Jul 25, 2021, 12:25 PM IST

Updated : Jul 25, 2021, 1:18 PM IST

thumbnail
ಸಾಗರ(ಶಿವಮೊಗ್ಗ): ಧಾರಾಕಾರ ಮಳೆಗೆ ಶಿರವಾಳ ಗ್ರಾಮದ ನಾಗರಾಜ್ ಎಂಬುವರ ಮನೆ ಕುಸಿದಿದೆ. ತಕ್ಷಣ ಎದುರು ಮನೆಯ ಮಂಜುನಾಥ್​ ಅವರು ಮನೆಯಲ್ಲಿದ್ದ ನಾಗರಾಜ್​​ರವರ ಪುತ್ರಿಯನ್ನು ಹೊರಗೆ ತರುವ ಮೂಲಕ ಅನಾಹುತ ತಪ್ಪಿಸಿದ್ದಾರೆ. ಆದ್ರೆ ಮನೆ ಕಳೆದುಕೊಂಡ ಚಿಂತೆಯಲ್ಲಿ ನಾಗರಾಜ್ ಇದ್ದು, ತನಗೊಂದು ಸೂರು ಒದಗಿಸಿ ಅಂತಾ ಕಣ್ಣೀರು ಹಾಕಿದ್ದಾರೆ.
Last Updated : Jul 25, 2021, 1:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.