ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣ: ಹೈಕೋರ್ಟ್​ ವಕೀಲರು ಏನಂತಾರೆ? - ಹೈದಾರಾಬಾದ್ ಕಮಿಷನರ್ ವಿಶ್ವನಾಥ ಸಜ್ಜನರ್ ಎನ್ ಕೌಂಟರ್

🎬 Watch Now: Feature Video

thumbnail

By

Published : Dec 6, 2019, 4:27 PM IST

ಹೈದಾರಾಬಾದ್ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಇಂದು ಎನ್​ಕೌಂಟರ್​ ಆಗಿದ್ದಾರೆ. ಸೈಬರಾಬಾದ್ ಪೊಲೀಸ್​ ಕಮಿಷನರ್ ವಿಶ್ವನಾಥ ಸಜ್ಜನರ್ ಎನ್ ಕೌಂಟರ್ ಮಾಡಿದ್ದಾರೆ. ಹೀಗಾಗಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆದ್ರೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಕಾರ ಪೊಲೀಸರು ಎಲ್ಲೋ ಒಂದು ಕಡೆ ಯಡವಿದ್ದಾರೆ ಅನ್ನೊ ಮಾತುಗಳು ಕೇಳಿ ಬಂದಿವೆ. ಹೈಕೋರ್ಟ್ ವಕೀಲ ಸುನೀಲ್​ ಕುಮಾರ್​ ಅವರು ಈಟಿವಿ ಭಾರತ ಜೊತೆ ಕೆಲ ಕಾನೂನು ನಿಯಮಗಳ ಕುರಿತು ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.