ಧಾರಾಕಾರ ಮಳೆಗೆ ಕೆರೆಯಂತಾದ ರಸ್ತೆಗಳು..ವಾಹನ ಸವಾರರ ಪರದಾಟ
ಜಿಲ್ಲೆಯಲ್ಲಿ ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಬಿಆರ್ಟಿಎಸ್ ಬಸ್ ಕಾರಿಡಾರ್ ಸೇರಿದಂತೆ ರಸ್ತೆಗಳು ಜಲಾವೃತಗೊಂಡಿದ್ದವು. ಟೋಲ್ ನಾಕಾ ಬಳಿಯಿರುವ ರಸ್ತೆಗಳು ಕೆರೆ ಸ್ವರೂಪ ಪಡೆದುಕೊಂಡಿವೆ. ಮಳೆಯಿಂದಾಗಿ ಧಾರವಾಡ - ಹುಬ್ಬಳ್ಳಿ ಮಧ್ಯ ಓಡಾಡುವ ಬಸ್ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು,ವಾಹನ ಸವಾರರು ಪರದಾಡುವಂತಾಗಿದೆ.