ಕಾಯ್ದು ಕಾಯ್ದು ಸಾಕಾಯ್ತು.. ಕೋಟೆನಗರಿಗೆ ಈಗ ಬಂದೆಯಾ.. - chitradurga rain
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4773794-thumbnail-3x2-chai.jpg)
ಮಳೆ ಇಲ್ಲದೆ ಹೈರಾಣಾಗಿದ್ದ ಚಿತ್ರದುರ್ಗ ತಾಲೂಕಿನ ಜನರಿಗೆ ವರುಣ ಕೃಪೆ ತೋರಿದ್ದಾನೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಭೂತಾಯಿ ತಂಪಾಗಿದ್ದಾಳೆ. ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತ ಬೇಸರದಿಂದಾಗಿ ಚಿತ್ರದುರ್ಗ ತಾಲೂಕಿನ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.