ರಕ್ತದಾನ ಮಾಡಿ ಕೈದಿಯ ಪ್ರಾಣ ಉಳಿಸಿದ ಪೊಲೀಸ್: ಹಾವೇರಿ ಕಾರಾಗೃಹ ಸಿಬ್ಬಂದಿಗೆ ಸೆಲ್ಯೂಟ್ - ರಕ್ತದಾನ ಮಾಡಿ ಕೈದಿಯ ಪ್ರಾಣ ಉಳಿಸಿದ ಪೊಲೀಸ್
🎬 Watch Now: Feature Video
ಹಾವೇರಿ: ಕಳೆದ ಎಂಟು ತಿಂಗಳ ಹಿಂದೆ ಶೆಟ್ಟಪ್ಪ ಎಂಬಾತ ಗಾಂಜಾ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಕೆಲ ದಿನಗಳಿ ಹಿಂದೆ ಆತ ಅನಾರೋಗ್ಯಕ್ಕೆ ತುತ್ತಾಗಿದ್ದನು. ಆತನನ್ನು ಸರ್ಕಾರಿ ವೈದ್ಯರಲ್ಲಿ ತೋರಿಸಿದಾಗ ತುರ್ತಾಗಿ ರಕ್ತ ಹಾಕಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ವೇಳೆ ವಿಚಾರಣಾಧೀನ ಕೈದಿಗೆ ರಕ್ತ ನೀಡಲು ಯಾರು ಮುಂದೆ ಬರಲಿಲ್ಲ. ಈ ಸಮಯದಲ್ಲಿ ಕೈದಿಗೆ ರಕ್ತದಾನ ಮಾಡುವ ಮೂಲಕ ಹಾವೇರಿ ಕಾರಾಗೃಹದ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತ ಒಂದು ವರದಿ.
Last Updated : Feb 7, 2021, 7:48 AM IST