ತುಂಬಿದ ಹೇಮಾವತಿ.. ಜೀವ ಪಡೆದ ಕೆರೆಗಳು.. - ಹಾಸನ ಜಿಲ್ಲೆ ಕೆರೆಗಳು ಭರ್ತಿ ಸುದ್ದಿ

🎬 Watch Now: Feature Video

thumbnail

By

Published : Dec 10, 2019, 8:06 PM IST

ದಶಕಗಳಿಂದ ಹನಿ ಹನಿ ನೀರು ಭಾಗ್ಯ.. ಹೋರಾಟದ ಹಾದಿ ಹಿಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ವರುಣನ ಕೃಪೆಯಿಂದಾಗಿ ಕೇವಲ ಎರಡೇ ತಿಂಗಳಲ್ಲಿ ಆ ಭಾಗದ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ನಗುವಿನ ಚಿಲುಮೆ ಕಾಣತೊಡಗಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.