ಉಡುಪಿ: ದಿವ್ಯಾಂಗನ ಕೈ ಹಿಡಿದ ಮತದಾರ - ದಿವ್ಯಾಂಗ ಸುಧಾಕರ್ ಗೆಲುವು ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10057224-thumbnail-3x2-mng.jpg)
ಉಡುಪಿ: ಕುಂದಾಪುರ ತಾಲೂಕಿನಲ್ಲಿ ದಿವ್ಯಾಂಗ ವ್ಯಕ್ತಿಯನ್ನು ಮತದಾರ ಕೈ ಹಿಡಿದಿದ್ದಾನೆ. ಅನುಕಂಪ ಬೇಡ ಅವಕಾಶ ನೀಡಿ ಎಂದು ಕ್ಯಾಂಪೇನ್ ಮಾಡಿದ್ದ ಕಾಂಗ್ರೆಸ್ ಬೆಂಬಲಿತ ಸುಧಾಕರ್ ಜಯಭೇರಿ ಬಾರಿಸಿದ್ದಾರೆ. ಕುಂದಾಪುರ ಹಂಗಳೂರು ಪಂಚಾಯತ್ಗೆ ಆಯ್ಕೆಯಾದ ಸುಧಾಕರ್ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.