thumbnail

By

Published : Apr 3, 2020, 10:51 AM IST

ETV Bharat / Videos

ಕೊರೊನಾ ಕ್ವಾಟ್ಲೆ...ಕೊಳೆತು ಉದುರುತ್ತಿರುವ ಪೇರಳೆ, ನಷ್ಟಕ್ಕೆ ಸಿಕ್ಕಿ ರೈತ ಈಗ ತರಗೆಲೆ

ಕೊರೊನಾ ಹರಡುವಿಕೆ ತಡೆಯುವ ಸಲುವಾಗಿ ಇಡೀ ದೇಶವೇ ಲಾಕ್​​ಡೌನ್​​ ಆಗಿದೆ. ಇದರಿಂದ ಕೃಷಿಯನ್ನೆ ಅವಲಂಬಿಸಿದ ಕೆಲ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಬೆಳೆದ ಪೇರಳೆ ಬೆಳೆ ಇದೀಗ ಹಾಳಾಗಿ ಹಳ್ಳದ ಪಾಲಾಗುತ್ತಿದೆ. ಇಲ್ಲಿನ ಪೇರಳೆ ಹೊರ ರಾಜ್ಯಗಳಿಗೆ ಮಾರಾಟಕ್ಕೆ ಹೋಗುತ್ತಿತ್ತು. ಆದ್ರೆ ಇದೀಗ ಎಲ್ಲಾ ಮಾರ್ಕೆಟ್​​ ಬಂದ್ ಮಾಡಿರುವುದರಿಂದ ರೈತ ಸಂಕಷ್ಟಕ್ಕೆ‌ ಸಿಲುಕಿದ್ದಾರೆ ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.