ಪ್ರತ್ಯೇಕ ವಿಜಯನಗರ ಜಿಲ್ಲೆಗೆ ಪಣ ತೊಟ್ಟಿರೋ ಆನಂದ್​ ಸಿಂಗ್​ ಕುರಿತು ಹಾಡು ಕಟ್ಟಿದ ಅಭಿಮಾನಿ - ಬಿಜೆಪಿ ಶಾಸಕ ಆನಂದಸಿಂಗ್

🎬 Watch Now: Feature Video

thumbnail

By

Published : Jan 24, 2020, 7:36 PM IST

ಬಳ್ಳಾರಿ: ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಪಣತೊಟ್ಟಿರುವ ಬಿಜೆಪಿ ಶಾಸಕ ಆನಂದ ಸಿಂಗ್ ಅವರ ಅಭಿಮಾನಿವೋರ್ವ 'ಗೆದ್ದೇ ಗೆಲ್ತಾನಂತೆ ಅಂತಾ ಮುಂಚೆ ಹೇಳಿದ್ದೆ, ಮಗ ಕಡಲ ದಾಟಿ ಬರ್ತಾನೆ ಅಂತಾ ಕೂಗಿ ಹೇಳಿದ್ದೆ' ಎಂಬ ಹಾಡಿಗೆ ಆನಂದ್​ ಸಿಂಗ್​ರ ದೃಶ್ಯ ಸಂಕಲನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಜಯನಗರವನ್ನು ಜಿಲ್ಲೆಯನ್ನಾಗಿಸಲು ಈ ಹಾಡು ಈಗ ಮುನ್ನಲೆಗೆ ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.