ಗೋವಿನಕೊಪ್ಪ ಬೀರಲಿಂಗೇಶ್ವರ ಜಾತ್ರೆ : ಬಂಡಾರ ಎರಚಿ ಹರಕೆ ತೀರಿಸಿದ ಭಕ್ತರು - ಗೋವಿನಕೊಪ್ಪ ಬೀರಲಿಂಗೇಶ್ವರ ಜಾತ್ರೆ

🎬 Watch Now: Feature Video

thumbnail

By

Published : Feb 24, 2020, 4:55 AM IST

ಬಾಗಲಕೋಟೆ: ತಾಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ವಿಶಿಷ್ಟ ರೀತಿಯಲ್ಲಿ ಜರುಗುತ್ತದೆ. ಸುಮಾರು ಐದು ಕ್ವಿಂಟಲ್​ದಲ್ಲಿ ತಯಾರಿಸಿರುವ ಗೋಧಿ ಹುಗ್ಗಿಯಲ್ಲಿ ಪೂಜಾರಿಗಳು ಕೈ ಹಾಕುವ ಮೂಲಕ ಭಕ್ತಿಯನ್ನು ಮೆರೆಯುತ್ತಾರೆ. ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆ ದಿನದಂದು‌ ನಡೆಯುವ ಜಾತ್ರೆಯ ಸಮಯದಲ್ಲಿ ವಿವಿಧ ಜಿಲ್ಲೆಗಳಿಂದ 20 ಪಲ್ಲಕಿಗಳು ಆಗಮಿಸಿ, ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡುತ್ತಾರೆ. ಈ ಸಮಯದಲ್ಲಿ ಭಕ್ತರು ಬಂಡಾರ ಎರಚುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.