thumbnail

ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ತಿದೆ ಗೋಕಾಕ್ ರಣಾಂಗಣ

By

Published : Nov 21, 2019, 10:34 PM IST

ಕ್ಷಣದಿಂದ ಕ್ಷಣಕ್ಕೆ ಉಪಚುನಾವಣಾ ಅಖಾಡ ಗರಿಗೆದರುತ್ತಿದೆ. ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಹಣಹಣಿಸುತ್ತಿರುವ ನಾಯಕರು, ಇತರ ಪಕ್ಷಗಳ ನಾಯಕರ ಮನವೊಲಿಸೋಕೆ ಮುಂದಾಗಿದ್ದಾರೆ. ಇಂದು ಅಲ್ಲಿ ನಡೆದ ಒಂದು ಹೈಡ್ರಾಮಾ ಆ ಪ್ರಭಾವಿ ನಾಯಕನ ಮನವೊಲಿಕೆ​ಗೆ ಮಾತ್ರ ಅನುವು ಮಾಡಿಕೊಡಲಿಲ್ಲ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.