thumbnail

ಹೆಚ್​​​.ಎನ್​​​​​ ವ್ಯಾಲಿ ಸಂಸ್ಕರಣ ನೀರಿನಿಂದ‌ ರೈತರಲ್ಲಿ‌ ಮೂಡಿದ ಮಂದಹಾಸ

By

Published : Aug 20, 2019, 1:00 PM IST

ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳಲ್ಲಿ ಕೆ.ಸಿ ವ್ಯಾಲಿ ಮೂಲಕ ಕೋಲಾರಕ್ಕೆ ನೀರು ಬಿಟ್ಟರೆ, ಹೆಚ್​.ಎನ್ ವ್ಯಾಲಿ ಮೂಲಕ ದೇವನಹಳ್ಳಿ, ಚಿಕ್ಕಬಳ್ಳಾಪುರದ ಭಾಗದ ಕೆರೆಗಳಿಗೆ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಹೆಚ್​.ಎನ್​ ವ್ಯಾಲಿ ಭಾಗದ ಕಾಮಗಾರಿ ಬಹುತೇಕ ಮುಗಿದಿದ್ದು, ಈಗ ಮೊದಲ ಹಂತವಾಗಿ ಬಾಗಲೂರು ಕೆರೆಗೆ ನೀರು ಹರಿಸಲಾಗಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.