ತುಮಕೂರಿನ ಭೀಕರ ಅಪಘಾತಕ್ಕೆ ಕಾರಣವಾಯ್ತಂತೆ ಆ ಬೈಕ್... ಗಾಯಾಳು ಜೊತೆ ಈಟಿವಿ ಭಾರತ ಚಿಟ್ ಚ್ಯಾಟ್
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ಬಳಿ ನಡೆದ ಖಾಸಗಿ ಬಸ್ ಅಪಘಾತದಲ್ಲಿ ಬದುಕುಳಿದ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ.
Last Updated : Oct 30, 2019, 11:36 AM IST