ತುಮಕೂರಿನ ಭೀಕರ ಅಪಘಾತಕ್ಕೆ ಕಾರಣವಾಯ್ತಂತೆ ಆ ಬೈಕ್... ಗಾಯಾಳು ಜೊತೆ ಈಟಿವಿ ಭಾರತ ಚಿಟ್ ಚ್ಯಾಟ್ - ತುಮಕೂರಿನ ಬಸ್ ಅಪಘಾತದಲ್ಲಿ ಐವರು ಸಾವು
🎬 Watch Now: Feature Video

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ಬಳಿ ನಡೆದ ಖಾಸಗಿ ಬಸ್ ಅಪಘಾತದಲ್ಲಿ ಬದುಕುಳಿದ ಪ್ರಯಾಣಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ.
Last Updated : Oct 30, 2019, 11:36 AM IST