ಮಂಗಳೂರು ಬೋಟ್​ ದುರಂತ.. ಪ್ರಾಣಾಪಾಯದಿಂದ ಪಾರಾದ ಮೀನುಗಾರ ಹೇಳಿದ್ದೇನು ಗೊತ್ತಾ..?

By

Published : Apr 14, 2021, 6:47 PM IST

Updated : Apr 14, 2021, 7:02 PM IST

thumbnail

ಮಂಗಳೂರು: ಇಲ್ಲಿನ ಅರಬ್ಬಿ ಸಮುದ್ರದಲ್ಲಿ ನಡೆದ ಕೇರಳ ರಾಜ್ಯದ ಮೀನುಗಾರಿಕಾ ದೋಣಿ ದುರಂತದಲ್ಲಿ ರಕ್ಷಣೆಗೊಳಗಾದ ಮೀನುಗಾರ ಸುನಿಲ್ ದಾಸ್ ಅಂದು ನಡೆದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಕೇರಳದ ಕೊಯಿಕ್ಕೋಡ್​​ನಿಂದ ಮೀನುಗಾರಿಕೆಗೆ ಹೊರಟಿದ್ದ ಬೋಟ್​ಗೆ ಸೋಮವಾರ ರಾತ್ರಿ ಮಂಗಳೂರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದಿತ್ತು. ಮೀನುಗಾರಿಕಾ ಬೋಟ್​ನಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ 14 ಮಂದಿ ಮೀನುಗಾರರಿದ್ದರು. ಬೋಟ್​ಗೆ ಹಡಗು ಡಿಕ್ಕಿ ಹೊಡೆದ ಪರಿಣಾಮ ಬೋಟ್ ಸಮುದ್ರದಲ್ಲಿ ಮುಳುಗಿತ್ತು.

Last Updated : Apr 14, 2021, 7:02 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.