ರೈತರ ಖಾತೆಗೆ ಜಮೆಯಾಗದ ವಿಮೆಯ ಹಣ: ಅನ್ನದಾತನಿಗೆ ನೆರವಾಗದ ಫಸಲ್ ಬಿಮಾ ಯೋಜನೆ..? - ಗದಗ ರೈತನಿಗೆ ಪರಿಹಾರ ನೀಡದ 'ಫಸಲ್ ಬಿಮಾ ಯೋಜನೆ'
🎬 Watch Now: Feature Video
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಮಾ ಯೋಜನೆ ಇದು. ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವ ಬೃಹತ್ ಯೋಜನೆ. ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದ್ರೆ, ರೈತರು ಸಾಲ ಮಾಡಿದ್ರೆ, ಆತ್ಮಹತ್ಯೆ ತಡೆಯಲು ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ ಪರಿಹಾರಕ್ಕೆ ಮಾತ್ರ ರೈತರು ಅಲೆದಾಡುವುದು ತಪ್ಪಿಲ್ಲ.