ಬಳ್ಳಾರಿ ವಿಭಜನೆ ಖಂಡಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ...

By

Published : Nov 28, 2020, 7:07 PM IST

thumbnail
ಬಳ್ಳಾರಿ: ನಗರದ ಗ್ರಾಮಾಂತರ ಪ್ರದೇಶದ ಹೊರವಲಯದ ಜೋಳದರಾಶಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬಳ್ಳಾರಿ, ಚಾಗನೂರು - ಸಿರಿವಾರ ನೀರಾವರಿ ಭೂ ರಕ್ಷಣೆ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಬಳ್ಳಾರಿ ವಿಭಜನೆ ಮಾಡುವುದನ್ನು ಖಂಡಿಸಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಕವಿ ಮತ್ತು ಸಾಹಿತಿ ಚಂದ್ರಶೇಖರ ರೆಡ್ಡಿ, ಸ.ರಘುನಾಥ ಮತ್ತು ರೈತ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ, ಹೇಮಂತ ರಾಜು, ಗಂಗಿರೆಡ್ಡಿ, ಡಿ.ಜಿ ವಿಠಲ್, ಮಾಧವರೆಡ್ಡಿ, ಚಾನಳ್ ಶೇಖರ್, ಎರಿಸ್ವಾಮಿ, ಸಿದ್ಮಲ್ ಮಂಜುನಾಥ ಮತ್ತು ರೈತರು ಭಾಗವಹಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.