thumbnail

By

Published : Feb 6, 2021, 4:49 PM IST

ETV Bharat / Videos

ಹಾಸನದಲ್ಲಿ ಅನ್ನದಾತರ ಪ್ರತಿಭಟನೆ ; ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ!

ಹಾಸನ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಇಂದು ಹಾಸನದಲ್ಲಿ ಕರೆ ಕೊಟ್ಟಿದ್ದ ಹೆದ್ದಾರಿ ತಡೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಸನ ಹೊರವಲಯದ ಭುವನಹಳ್ಳಿ ಬೈಪಾಸ್​ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು, ಮಾನವ ಹಕ್ಕು ಮತ್ತು ನಿರ್ಮೂಲನ ಸಮಿತಿ ಹಾಗೂ ಭಾರತೀಯ ಪ್ರಾಂತ ರೈತ ಸಂಘದ ಮುಖಂಡರೆಲ್ಲ ಪಾಲ್ಗೊಂಡಿದ್ದರು. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.