thumbnail

ರೈತರೇ ಎಚ್ಚರ ಎಚ್ಚರ! ರಾಜ್ಯಕ್ಕೆ ಎಂಟ್ರಿ ಕೊಡ್ತಿವೆ ನಕಲಿ ಕ್ರಿಮಿ ನಾಶಕಗಳು

By

Published : Oct 4, 2019, 11:24 PM IST

ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಒಂದಲ್ಲೊಂದು ರೀತಿಯ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಈ ಸಾಲಿಗೆ ಇದೀಗ ಕ್ರಿಮಿನಾಶಕವೂ ಸೇರಿದೆ. ಇಲ್ಲೊಂದು ಕಡೆ ಕಂಪನಿಯೊಂದು ನೀಡಿದ ಔಷಧಿಗೆ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆಯಂತೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.