ಬಿಳಿ ಜೋಳಕ್ಕೆ ಕುತ್ತು ತಂದ ಗಣಿನಾಡಿನ ಕಾರ್ಖಾನೆ ಧೂಳು..! - ಬಳ್ಳಾರಿ ಬಿಳಿ ಜೋಳ ಸಮಸ್ಯೆ ಲೆಟೆಸ್ಟ್ ನ್ಯೂಸ್

🎬 Watch Now: Feature Video

thumbnail

By

Published : Jan 23, 2020, 8:45 PM IST

ಗಣಿನಾಡು ಬಳ್ಳಾರಿ ತಾಲೂಕಿನ ಬೆಳಗಲ್ಲು ಮತ್ತು ಬೆಳಗಲ್ಲು ತಾಂಡಾದ ಸುತ್ತಲಿನ ಹೊಲಗಳಲ್ಲಿ ಈ ಬಾರಿ ಬಿಳಿ ಜೋಳವನ್ನು ಬೆಳೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆದ ಈ‌ ಬೆಳೆ ಉತ್ತಮ ಫಸಲು ನೀಡದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಅದಕ್ಕೆ ಕಾರಣ ಈ  ಕಾರ್ಖಾನೆಗಳು ಹೊರಸೂಸುವ ವಿಪರೀತ ಕಪ್ಪನೆಯ ಧೂಳಂತೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.