ಮಲೆನಾಡಲ್ಲಿ ಹೆಚ್ಚಿದ ಒಂಟಿಸಲಗದ ಹಾವಳಿ: ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
By
Published : Aug 17, 2019, 1:34 PM IST
ಮಲೆನಾಡಿನಲ್ಲಿ ದಿನೇ ದಿನೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಒಂಟಿಸಲಗದ ಹಾವಳಿಯಿಂದ ಅಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಮದಗಜ ರಸ್ತೆಯಲ್ಲ ನನ್ನದೇ ಎಂಬಂತೆ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕ್ತಿದೆ.
ಮಲೆನಾಡಿನಲ್ಲಿ ದಿನೇ ದಿನೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಒಂಟಿಸಲಗದ ಹಾವಳಿಯಿಂದ ಅಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಮದಗಜ ರಸ್ತೆಯಲ್ಲ ನನ್ನದೇ ಎಂಬಂತೆ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕ್ತಿದೆ.