ಬೆಣ್ಣೆ ನಗರಿಯಲ್ಲಿ ಬರದ ತಾಂಡವ.... ಆಡಳಿತ ವರ್ಗಕ್ಕೆ ಕಾಣದ ಖಾಲಿ ಕೊಡಗಳು! - water problem
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3317233-thumbnail-3x2-water.jpg)
ದಾವಣಗೆರೆ: ಈ ಬಾರಿಯ ಬೇಸಿಗೆಗೆ ಜಿಲ್ಲೆಯ ಜಗಳೂರು ತಾಲೂಕಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕುಡಿವ ನೀರಿಗಾಗಿ ಜನರು ಪಡುತ್ತಿರುವ ಪಡಿಪಾಟಲು ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನೀರು ಸಿಗದೇ ಜನರ ಗೋಳು ಹೇಳತೀರದಾಗಿದೆ. ಈ ತಾಲೂಕಿನ ಯಾವ ತಾಂಡಾಕ್ಕೆ ಕಾಲಿಟ್ಟರೂ ಅಲ್ಲಿ ಕಾಣ ಸಿಗುವುದು ಖಾಲಿ ಕೊಡಗಳ ದರ್ಶನ.