ಡಿಕೆಶಿ ಭ್ರಷ್ಟಾಚಾರದ ಪ್ರತಿರೂಪ, ಅವರನ್ನು ಸಮಾಜ ಬಹಿಷ್ಕರಿಸಬೇಕು: ಎಸ್.ಆರ್ ಹಿರೇಮಠ್ - ಎಸ್.ಆರ್ ಹಿರೇಮಠ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4417732-thumbnail-3x2-vidjpg.jpg)
ಮೈಸೂರು: ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಮಾಜಿಕ ಪರಿವರ್ತನ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ್,ಡಿಕೆಶಿಯವರಿಗೆ ಇಷ್ಟೊಂದು ಆಸ್ತಿ, ಹಣ ಎಲ್ಲಿಂದ ಬಂತು? ಅವರು ಭ್ರಷ್ಟಾಚಾರದ ಪ್ರತಿರೂಪ, ಇಂತಹವರನ್ನು ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು. ಜನರು ಪ್ರತಿಭಟನೆ ಮಾಡಿ ಡಿಕೆಶಿ ಪರ ನಿಲ್ಲಬಾರದು ಎಂದರು.