thumbnail

ಇಡಿ ಸಮನ್ಸ್ ರದ್ದು ಕೋರಿ ಡಿಕೆಶಿ ಆಪ್ತರ ಮೇಲ್ಮನವಿ...ಸದ್ಯಕ್ಕೆ ರೀಲಿಫ್

By

Published : Sep 5, 2019, 3:18 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೂವರು ಆಪ್ತರು ಇಡಿ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಇಡಿ ಪರ ವಕೀಲರು ಆರೋಪಿಗಳಾದ ಆಂಜನೇಯ, ಸಚಿನ್ ನಾರಾಯಣ್ ,ಸುನಿಲ್ ಶರ್ಮಾನ್ನು ಅರೆಸ್ಟ್ ಮಾಡಲ್ಲ. ವಿಚಾರಣೆಗೆ ಹಾಜರಾಗಲಿ ಎಂದು ತಿಳಿಸಿದರು.ಇನ್ನು ಈ ಕುರಿತು ಆರೋಪಿಗಳ ಪರ ವಕೀಲರಾದ ಶ್ಯಾಮ್ ಸುಂದರ್ 'ಈಟಿವಿ ಭಾರತ್' ಜೊತೆ ವಾದ- ಪ್ರತಿವಾದ ಕುರಿತು ನೀಡಿದ ಮಾಹಿತಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.