ಕೃಷಿಕರಿಲ್ಲದ ಕೃಷಿ ಮೇಳ ಏಕೆ? ರೈತ ಮುಖಂಡನ ವಿಡಿಯೋ ವೈರಲ್ - Dharwad Agricultural Fair issue,

🎬 Watch Now: Feature Video

thumbnail

By

Published : Jan 18, 2020, 8:08 PM IST

ಧಾರವಾಡ ವಿಶ್ವವಿದ್ಯಾಲಯದಲ್ಲಿ ಜನವರಿ 18 ರಿಂದ ಕೃಷಿಮೇಳ ನಡೆಯುತ್ತಿದೆ. ಆದ್ರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರೈತರನ್ನು ಸಮ್ಮೇಳನಕ್ಕೆ ಆಹ್ವಾನಿಸಿಲ್ಲ. ಕೃಷಿಕರಿಲ್ಲದ ಕೃಷಿ ಮೇಳ ಏಕೆ? ಎಂದು ಮಲ್ಲಾಪುರದ ರೈತ ಮುಖಂಡರೊಬ್ಬರು ಪ್ರಶ್ನೆ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.