thumbnail

By

Published : Oct 10, 2019, 11:30 PM IST

ETV Bharat / Videos

ಭದ್ರಾ ನೀರು ವಿವಿ ಸಾಗರಕ್ಕೆ ಹರಿಸುವ ವಿಚಾರವಾಗಿ ಹಾಲಿ,ಮಾಜಿ ಸಂಸದರ ನಡುವೆ ವಾಗ್ವಾದ

ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಹೈರಾಣಾಗಿದ್ದ ಚಿತ್ರದುರ್ಗ ಜನರ ಸಮಸ್ಯೆ ದೂರವಾಗುವ ಸಮಯ ಹತ್ತಿರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಸಕಾರಗೊಳಿಸುವಲ್ಲಿ ನಮ್ಮ ಪಾತ್ರ ಬಹು ಮುಖ್ಯ ಎಂದು ಎರಡು ರಾಷ್ಟ್ರೀಯ ಪಕ್ಷದ ಮಾಜಿ ಹಾಗೂ ಹಾಲಿ ಸಂಸದರ ನಡುವೆ ಕೆಸೆರೆರಚಾಟ ಆರಂಭವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.