ಮೂರು ಕುರಿ ತಿಂದು, ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ಆತಂಕ ನಿವಾರಣೆ - ಚಾಮರಾಜನಗರದಲ್ಲಿ ಕುರಿ ತಿಂದ ಚಿರತೆ ಸೆರೆ

🎬 Watch Now: Feature Video

thumbnail

By

Published : Oct 26, 2019, 11:46 AM IST

ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರಸ್ತೆ ಪಕ್ಕದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಇದಕ್ಕೂ ಮೊದಲು ಮೂರು ಕುರಿಗಳನ್ನು ತಿಂದಿರುವ ಚಿರತೆ ಸುತ್ತಲಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿತ್ತು. ಗುರುವಾರವಷ್ಟೇ ಬನ್ನಿತಾಳಪುರದಲ್ಲಿ ಕುರಿಗಳ ಮೇಲೆ ದಾಳಿ ನಡೆಸಿದ್ದು ಜನರ ಕೂಗಾಟಕ್ಕೆ ಚಿರತೆ ಪರಾರಿಯಾಗಿತ್ತು‌. ಆದರೆ ಇಂದು ವೀರನಪುರ-ಇಂಗಲವಾಡಿ ರಸ್ತೆಯ ಜಮೀನಿನಲ್ಲಿ ಇಟ್ಟ ಬೋನಿನಲ್ಲಿ ಕಾಡು ಪ್ರಾಣಿ ಕೊನೆಗೂ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.