ಕೆ.ಆರ್.ಪುರಂನಲ್ಲಿ​ ಕಾಂಗ್ರೆಸ್​​​​​​ ಭದ್ರಕೋಟೆ ಕಟ್ಟಿದ್ದು ನಾನೇ, ಛಿದ್ರ ಮಾಡಿದ್ದೂ ನಾನೇ: ಬೈರತಿ ಬಸವರಾಜ್​​​

By

Published : Dec 9, 2019, 8:42 AM IST

thumbnail
ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ‌ ನಾನು ಗೆದ್ದೇ ಗೆಲ್ಲುವೆ ಎಂದು ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನರು ನನ್ನ ಕೈ ಹಿಡಿಯುವ ವಿಶ್ವಾಸವಿದೆ. ನಾನು ಭಾರಿ ಮತಗಳ ಅಂತರದಿಂದ ಜಯ ಗಳಿಸುವೆ. ಗೆದ್ದ ಬಳಿಕ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ ಎಂದಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.