'ದೇವರ'ಸ್ಮರಣೆಗೆ ಧರ್ಮದ ಹಂಗಿಲ್ಲ.. ಸಿದ್ಧಗಂಗೆಯೇ ಇವರಿಗೆ ಹಜ್ ಯಾತ್ರೆ.. ಬನ್ನಿ ಮಜ್ಜಿಗೆ ಕುಡಿದುಹೋಗಿ! - ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮಿಜಿ ಸ್ಮರಣೋತ್ಸವ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5762449-thumbnail-3x2-shi.jpg)
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರ ಪ್ರಥಮ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಭಕ್ತರ ದಣಿವಾರಿಸಲು ತಂಪಾದ ನೀರು ಮತ್ತು ಮಜ್ಜಿಗೆ ವಿತರಿಸುವ ಮೂಲಕ ಮುಸ್ಲಿಂ ಸಮುದಾಯದ ಮುಖಂಡರು ಸಾಮರಸ್ಯ ಭಾವನೆ ಮೂಡಿಸುತ್ತಿದ್ದಾರೆ. ಮಾನವೀಯತೆಯೇ ಬಹುದೊಡ್ಡ ಧರ್ಮ ಅನ್ನೋದನ್ನ ಸಾರಿ ಸಾರಿ ಲೋಕಕ್ಕೆ ಹೇಳುತ್ತಿದ್ದಾರೆ.