thumbnail

By

Published : Oct 16, 2019, 9:32 PM IST

ETV Bharat / Videos

ಬೂಕನಕೆರೆಗೆ ಅನುದಾನದ ಹೊಳೆ.. ಹುಟ್ಟೂರಿನ ಋಣ ತೀರಿಸ್ತಾರಂತೆ ಸಿಎಂ ಯಡಿಯೂರಪ್ಪ!

ಎಷ್ಟೇ ದೊಡ್ಡವರಾದರೂ ಹುಟ್ಟೂರಿನ ಸೆಳೆತ ಯಾರನ್ನೇ ಆದರೂ ಬಿಡೋದಿಲ್ಲ. ಸಾಧನೆ ಮಾಡಿ ಸೈ ಎನಿಸಿಕೊಂಡ ಯಾವುದೇ ಕ್ಷೇತ್ರದಲ್ಲಿರುವ ವ್ಯಕ್ತಿಗಳೂ ಸಹ ತಾವು ಜನ್ಮತಾಳಿದ ಊರನ್ನ ಮರೆಯೋದಿಲ್ಲ. ಈಗ ಸ್ವತಃ ಸಿಎಂ ಯಡಿಯೂರಪ್ಪ ಸಹ ತಮ್ಮ ಹುಟ್ಟೂರಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹರಿಸಲು ಮುಂದಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.